May 19, 2010

ಕಳೆದೋದ ನಾನು......!


ಮರೆಯಾದೆ ನನ್ನೊಳಗೆ,
ನಾನೆಂಬ ನೆರೆಯೊಳಗೆ.......
ಕಳೆದೋದೆ ನನ್ನನ್ನೇ,
ಕಾಣೆಯಾದ ಕನಸೊಳಗೆ.........


ಗಿಜಿಗುಡುವ ಬಾಯಿಗಳು ,
ಅಬ್ಬರದಾ ಸದ್ದುಗಳು.....
ಕೈ ತುಂಬಾ ಯೋಜನೆ,
ತನು ತುಂಬ ಕೆಲಸ.......

ತಲೆ ಮೇಲ ಬಾನಲ್ಲೂ,
ಸೇತುವೆಯ ಚಿತ್ರ....
ಕಾಲಡಿಯ ಮಣ್ಣಲ್ಲೂ,
ಮೂಡಿದೆ ಲೆಕ್ಕಪತ್ರ.......

ಕನಸಿಗೊಂದು ಅಡ್ಡಗೋಡೆ,
ಮನಸಿಗೊಂದು ಹಸಿ ಸುಳ್ಳು......
ಮಾತಿಗೊಂದು ಮುಳ್ಳುಬೇಲಿ,
ಬರಹಕ್ಕೊಂದು ರಜಾಚೀಟಿ.....

ಹುಡುಕಿಕೊಡಿ ನನ್ನನ್ನ.....
ಇಲ್ಲೆಲ್ಲೋ ಇದ್ದೇನೆ.....
ಕಿವಿ ಹಿಂಡಿ ಎಬ್ಬಿಸಿ,
ಬರೆಯಲು ಕೂಳಿಸಿರಿ......





39 comments:

  1. ಕನಸಿಗೊಂದು ಅಡ್ಡಗೋಡೆ,
    ಮನಸಿಗೊಂದು ಹಸಿ ಸುಳ್ಳು......
    ಮಾತಿಗೊಂದು ಮುಳ್ಳುಬೇಲಿ,
    ಬರಹಕ್ಕೊಂದು ರಜಾಚೀಟಿ.....
    ಪೂರ್ತಿ ಕೊಚ್ಚಿಬಿಡೋ ಭರದಲ್ಲಿ ಇರೋಹಾಗಿದೆ ಕವನ ...ಹಹಹ....ಬಹಳ ಚನ್ನಾಗಿವೆ ...ಅದರಲ್ಲೂ ...ಮೇಲಿನ ಸಾಲುಗಳು ದಿನಕರ್

    ReplyDelete
  2. ದಿನಕರ್ ಸರ್,

    ನಾನು ಫೋನಿನಲ್ಲೇ ಆಗಾಗ ಕಿವಿಯಿಂಡುತ್ತಿರುತ್ತೇನೆ. ನೀವು ಹೇಳಿದ ಎಲ್ಲದರಲ್ಲೂ ಕಳೆದುಹೋಗಬೇಡಿರೆಂದು.

    ಕವನ ನಿಮ್ಮ ಮನಸ್ಸಿನ ಭಾವನೆಯನ್ನು ಕಟ್ಟಿಕೊಡುವಲ್ಲಿ ಸಫಲವಾಗಿದೆಯೆಂದು ನನ್ನ ಭಾವನೆ.

    ಧನ್ಯವಾದಗಳು.

    ReplyDelete
  3. ಮೊದಲು ಒಬ್ಬ ಕ೦ಪ್ಯೂಟರ್ ಇ೦ಜಿನಿಯರನ್ನು ಹಿಡಿದು ನಿಮ್ಮ ಬ್ಲೊಗ್ ಸೆಟ್ಟಿ೦ಗ ಸರಿ ಮಾಡಿಸಿ ಅಪ್-ಡೇಟ್ ಮಿತ್ರರಿಗೆ ಬರುವ೦ತೆ ಮಾಡಬೇಕು. ನೀವೆಲ್ಲಿದ್ದಿರೆ೦ದು ಅವರಿಗೆ ಗೊತ್ತಾದರೆ ಹಿಡಿದು ತರುತ್ತಾರೆ. ಯಾ೦ತ್ರಿಕ ಜೀವನದಲ್ಲಿ ನಮ್ಮನ್ನು ನಾವು ನಾವೇ ಸೃಷ್ಟಿಸಿದ ನೆರೆಯಲ್ಲಿ ಕಳೆದಿಕೊಳ್ಳುತ್ತಿರುವದರ ಚಿತ್ರಣ ಆಪ್ತವಾಗಿ ಮೂಕಹಕ್ಕಿಯ ಮನದ ಮಾತಾಗಿ ಹೊರಹೊಮ್ಮಿದೆ. ಚೆ೦ದದ ಕವನ. ಬರೆಯುತ್ತಾ ಇರಿ.

    ReplyDelete
  4. ಇಲ್ಲಿಯೇ ಇದ್ದೀರಲ್ಲ ಸರ್ !. ಕಳೆದುಹೋಗುವ ಮೊದಲು ನೆನಪು ಮಾಡಿಕೊಳ್ಳಿ. ಕವನ ಚೆನ್ನಾಗಿದೆ.

    ReplyDelete
  5. ದಿನಕರ್ ಅವರೆ,
    ಕವನ ಬಹಳ ಚೆನ್ನಾಗಿವೆ.
    "
    ಕಾಲಡಿಯ ಮಣ್ಣಲ್ಲೂ,
    ಮೂಡಿದೆ ಲೆಕ್ಕಪತ್ರ.......

    ಕನಸಿಗೊಂದು ಅಡ್ಡಗೋಡೆ,
    ಮನಸಿಗೊಂದು ಹಸಿ ಸುಳ್ಳು......
    ಮಾತಿಗೊಂದು ಮುಳ್ಳುಬೇಲಿ, "

    ನನಗೆ ಬಹಳ ಇಷ್ಟವಾದ ಸಾಲುಗಳು ಇವು.

    ಎಲ್ಲಿ ಕಳೆದು ಹೋಗ್ತಿರ .. ನಾವಿಲ್ಲವೇ .. ಇದು ಬ್ಲೊಗ್ ಭಾಂದವ್ಯ ಸರ್ ...

    ReplyDelete
  6. ದಿನಕರ್..ಒಳ್ಳೆಯ ಕವನ...ಕವನದಲ್ಲಿ ನಿಮ್ಮ ಬಾವನೆಗಳನ್ನು ಪದಗಳಲ್ಲಿ ಹಿಡಿಯುವ ಪ್ರಯತ್ನ ಚೆನ್ನಾಗಿದೆ.
    ನಿಮ್ಮವ,
    ರಾಘು.

    ReplyDelete
  7. ದಿನಕರ್ ,ನಿಮ್ಮ ಫಾಲೋಯರ್ ಆಗಿದ್ದರೂ ನಿಮ್ಮ ಬ್ಲಾಗಿನ ಅಪ್ಡೇಟ್ ಆಗುತ್ತಿಲ್ಲ.ನೀವು ಕೂಡ ಬ್ಲಾಗಿಗೆ ಬರುತ್ತಿರಿ.ಬರೆಯಲು ಬರುತ್ತಿಲ್ಲಾ ಎನ್ನುತ್ತಲೇ ಒಳ್ಳೆಯ ಕವನ ಕೊಟ್ಟಿದ್ದೀರಿ.ಪ್ರಯತ್ನ ಮುಂದುವರಿಯಲಿ.

    ReplyDelete
  8. ಇದೇನು ಸರ್,
    ಅದು ಹೇಗೆ ಕಳೆದು ಹೋಗ್ತೀರಾ?
    ಬ್ಲಾಗ್ ಬಂಧುಗಳ
    ಬಾಂಧವ್ಯದ ಬಂಧನ
    ಬಂಧಿಸುವುದು ನಮ್ಮೆಲ್ಲರನ್ನು
    ಕಳೆದು ಹೋಗದಂತೆ.....!

    ಅಂದ ಹಾಗೆ ನಿಮ್ಮ ಬ್ಲಾಗ್ update ಆಗ್ತಿಲ್ಲ. ಸ್ವಲ್ಪ ಮದ್ದು ಕೊಡಿಸಿ!

    ReplyDelete
  9. ಶಿವೂ ಸರ್,
    ತುಂಬಾ ಧನ್ಯವಾದ.... ನಿಮ್ಮಿಂದ ಕಿವಿ ಹಿಂಡಿಸಿಕೊಂಡೆ ಈ ಕವನ ಬರೆದಿದ್ದೇನೆ......... ಪ್ರೋತ್ಸಾಹ ಹೀಗೆ ಇರಲಿ.......

    ReplyDelete
  10. ಸೀತಾರಾಂ ಸರ್,
    ಮಿತ್ರನಿಗೆ ಹೇಳಿದ್ದೇನೆ..... ಸರಿ ಮಾಡಲಿಕ್ಕೆ...... ಅವನಿಗೂ ಸಿಗುತ್ತಿಲ್ಲ...... ಅಪ್ date ಯಾರಿಗೂ ಹೋಗದೆ ತುಂಬಾ ತೊಂದರೆಯಾಗುತ್ತಿದೆ.............. ಪ್ರತಿಯೊಬ್ಬರಿಗೂ ಇ ಮೇಲ್ ಮಾಡಬೇಕಾಗಿ ಬಂದಿದೆ......... ಬೇಗ ಸರಿಯಾಗಬಹುದು........ ನಿಮ್ಮ ಮೆಚ್ಚುಗೆಗೆವಂದನೆ.............

    ReplyDelete
  11. ಸುಬ್ರಮಣ್ಯ ಸರ್,
    ಕವನ ಮೆಚ್ಚಿ ಪ್ರತಿಕ್ರೀಯೆ ಹಾಕಿದ್ದಕ್ಕೆ ಧನ್ಯವಾದಗಳು......... ಹೀಗೆ ಬರುತ್ತಿರಿ ಸರ್..........

    ReplyDelete
  12. ಶ್ರೀಧರ್ ಸರ್,
    ತುಂಬಾ ತುಂಬಾ ಧನ್ಯವಾದ.... ಮೆಚ್ಚಿ ಕಾಮೆಂಟ್ ಮಾಡಿದ್ದಕ್ಕೆ...... ಕೆಲಸ ಒತ್ತಡದ ನಡುವೆ ಬರೆಯಲಾಗುತ್ತಿಲ್ಲ.... ಅದರ ಜಂಜಾಟದಲ್ಲೇ ಬರೆದ ಕವನ ಇದು... ಹೀಗೆ ಬರುತ್ತಿರಿ ಸರ್........

    ReplyDelete
  13. ರಘು,
    ಹೇಗಿದ್ದೀರಾ.... ತುಂಬಾ ಸಮಯದ ನಂತರ ಬರುತ್ತಾ ಇದ್ದೀರಿ......... ಧನ್ಯವಾದ...... ಹೀಗೆ ಬರುತ್ತಾ ಇರಿ............

    ReplyDelete
  14. ಡಾ . ಕೃಷ್ಣಮೂರ್ತಿ ಸರ್,
    ಏನು ತೊಂದರೆ ಅಂತ ನನಗೂ ತಿಳಿಯುತ್ತಿಲ್ಲ.......... ಕೆಲ ಸಮಯದಿಂದ ಯಾರಿಗೂ ಅಪ್ ಡೇಟ್ ಹೋಗ್ತಾ ಇಲ್ಲ........... ನಾನೂ ನಿಮ್ಮ ಬರಹಗಳನ್ನ ಓದಿದ್ದೇನೆ....... ಹೀಗೆ ಬರುತ್ತಾ ಇರಿ ಸರ್........

    ReplyDelete
  15. praveen sir,
    tumbaa dhanyaavada bandu odi, mecchi, comment maadiddakke........

    ReplyDelete
  16. ದಿನಕರ್ ಸರ್ ,
    ಕ್ಷಮಿಸಿ ತುಂಬಾ ದಿನಗಳಾಗಿ ಬಿಟ್ಟಿತ್ತು ನಿಮ್ಮ ಬ್ಲಾಗ್ ಕಡೆ ಬರದೆ ..
    ಕಳೆದು ಹೋದ ಕವನ ತುಂಬಾ ಚೆನ್ನಾಗಿದೆ ...
    ಬ್ಲಾಗ್ ಅಪ್ಡೇಟ್ ಮಾಡ್ತಾನೇ ಇರಿ ಕಳೆದು ಹೋದದ್ದು ಸಿಕ್ಕೇ ಸಿಗತ್ತೆ :)

    ReplyDelete
  17. @ ದಿನಕರ ಸರ್

    ತುಂಬಾ ಚೆನ್ನಾಗಿದೆ ಸರ್ ನಿಮ್ಮ ಕವನ...

    ತಲೆ ಮೇಲ ಬಾನಲ್ಲೂ,
    ಸೇತುವೆಯ ಚಿತ್ರ....
    ಕಾಲಡಿಯ ಮಣ್ಣಲ್ಲೂ,
    ಮೂಡಿದೆ ಲೆಕ್ಕಪತ್ರ.......

    ಕನಸಿಗೊಂದು ಅಡ್ಡಗೋಡೆ,
    ಮನಸಿಗೊಂದು ಹಸಿ ಸುಳ್ಳು......
    ಮಾತಿಗೊಂದು ಮುಳ್ಳುಬೇಲಿ,
    ಬರಹಕ್ಕೊಂದು ರಜಾಚೀಟಿ.....

    ಈ ಸಾಲುಗಳು ತುಂಬಾನೇ ಇಷ್ಟ ಆದವು ...

    ReplyDelete
  18. ರಂಜಿತಾ ಮೇಡಂ,
    ನೀವು ಯಾವಾಗ ಬಂದರೂ ಅದು ನನಗೆ ಖುಷಿ ಕೊಡತ್ತೆ... ತುಂಬಾ ಸತ್ಯವಾಗಿ ಕಾಮೆಂಟ್ ಮಾಡುತ್ತೀರಾ..... ಧನ್ಯವಾದ ನಿಮ್ಮ ಅನಿಸಿಕೆಗೆ.....

    ReplyDelete
  19. ಅಶೋಕ್ ಸರ್,
    ಸ್ವಾಗತ ನನ್ನ ಬ್ಲಾಗ್ ಗೆ... ಹೀಗೆ ಬರುತ್ತಾ ಇರಿ......... ನಿಮ್ಮ ಅಪೇಕ್ಷೆಗೆ ಮೋಸ ಮಾಡಲ್ಲ.... ಇಷ್ಟಪಟ್ಟು ಕಾಮೆಂಟ್ ಮಾಡಿದ್ದಕ್ಕೆ ಧನ್ಯವಾದ......

    ReplyDelete
  20. ಕನಸಿಗೊಂದು ಅಡ್ಡಗೋಡೆ,
    ಮನಸಿಗೊಂದು ಹಸಿ ಸುಳ್ಳು......
    ಮಾತಿಗೊಂದು ಮುಳ್ಳುಬೇಲಿ,
    ಬರಹಕ್ಕೊಂದು ರಜಾಚೀಟಿ.....


    Good..

    ReplyDelete
  21. thank you niveditaa.... ishtapattu comment maadiddakke...........

    ReplyDelete
  22. ಕೆಲಸದ ಬಗ್ಗೆ ತುಂಬಾ ತಲೆ ಕೆಡಿಸಿಕೊ೦ಡಿರುವ ಹಾಗಿದೆ ನೀವು ದಿನಕರ್ :)

    ಕವನ ಚೆನ್ನಾಗಿತ್ತು... ಆದರೆ ಯಾಕೋ ಅಪ್ಡೇಟ್ ಬರಲೇ ಇಲ್ಲ... !

    ReplyDelete
  23. hoTTepaadu alvaa sudhesh......... mecchiddakke tumbaa dhanyavaada........

    ReplyDelete
  24. Super saar.. Kiwi hindalu iddeevalla :)

    ReplyDelete
  25. ದಿನಕರ್...

    ಬ್ಲಾಗ್ ತುಂಬಾ ಸೊಗಸಾಗಿ ಕಾಣುತ್ತಿದೆ...
    ಹೇಗೆ ಮಾಡಿದಿರಿ ಇದನ್ನೆಲ್ಲ ?

    ಕಳೆದು ಹೋದ ಪರಿ..
    ನೀವು ಬರೆದ ರೀತಿ ಎರಡೂ ಸೂಪರ್ !

    ಕಳೆ..
    ಕಳೆದು ಹೋದರೂ..
    ಎಳೆ
    ಎಳೆಯಾಗಿ
    ಎಳೆದು
    ತರುವದು..
    ತರ..
    ತರಹದಲ್ಲಿ...
    ತಹತಹಿಸಿ...
    ಸುಡುವದು...
    ನಿನ್ನ
    ನೆನಪು...

    ಅಭಿನಂದನೆಗಳು.. ಚಂದದ ಕವನಕ್ಕೆ...

    ReplyDelete
  26. This comment has been removed by the author.

    ReplyDelete
  27. ravikant,
    tumbaa dhanyavaada..... kelasada ottada ide, adara baggene hoLeda saalugalanna barede..... ishtapaatu comment haakiddakke dhanyaavaada......

    ReplyDelete
  28. prakaashanna,
    nimma chandada pratikreeyege dhanyavaada........

    ReplyDelete
  29. ಸುಂದರ ಕವಿತೆ ಸರ್...
    ಕನಸಿಗೊಂದು ಅಡ್ಡಗೋಡೆ,
    ಮನಸಿಗೊಂದು ಹಸಿ ಸುಳ್ಳು......
    ಮಾತಿಗೊಂದು ಮುಳ್ಳುಬೇಲಿ,
    ಬರಹಕ್ಕೊಂದು ರಜಾಚೀಟಿ

    ಸಾಲುಗಳು ಇಷ್ಟವಾಯಿತು.

    ReplyDelete
  30. ಈಗ ನಿಮ್ಮ ಬ್ಲಾಗ್ ಅಪ್ಡೇಟ್ ಬರ್ತಾ ಇದೆ!!! :-)

    ReplyDelete
  31. divya madam,
    ishtapattu comment maadiddakke dhanyavaada.....

    ReplyDelete
  32. raghavendra hegade sir,
    swaagata nanna blog ge........ kavanada saalugaLannu comment maadiddakke dhanyavaada.......

    ReplyDelete
  33. ravikaant,
    houdu, nanna friend VINAY BHAT sari maadiddaane........

    ReplyDelete
  34. ಮರೆತರೂ ಮರೆಯಲಾಗದ್ದು ನಮ್ಮನ್ನೇ ನಾವು ಕಳೆದುಕೊಳ್ಳುವುದು, ಕೆಲವೊಮ್ಮೆ ಈ ಮೊಬೈಲು, ಲ್ಯಾಂಡ್ ಫೋನು, ಆಫೀಸು,ತಿರುಗಾಟ, ವಿವಿಧ ಕೆಲಸಗಳು, ಒತ್ತಡ-ನೀರಸದ-ಬೇಸರದ ಅದೇ ಕೆಲಸಗಳು, ಬೇಸತ್ತ ಮನಕೆ ಸ್ವಲ್ಪ ಹೊಸತನ ಕರುಣಿಸಲು, ರಿಫ್ರೆಶ್ ಆಗಲು ಕಳೆದು ಹೋಗುವುದೇ ಲೇಸು, ಅಪರೂಪಕ್ಕಾದರೂ ಒಮ್ಮೆ, ಕಿವಿ ಹಿಂಡುವುದು ಬೇಡ, ದಬ್ಬುವುದು ಬೇಡ, ಕಿವುಚುವುದು-ಕಿರುಚುವುದು-ಪರಚುವುದು ಯಾವುದೂ ಬೇಡ, ಬರುತ್ತೀರಿ ನೀವಾಗಿ ನೀವೇ- ಅದು ನಮ್ಮ ಕನ್ನಡದ ತಾಕತ್ತು, ಅದು ನಮ್ಮ ಅಮ್ಮನ ಮಸಲತ್ತು, ಅದು ನಮತನದ ಗಮ್ಮತ್ತು! ಬನ್ನಿ ಮತ್ತೆ ಮರೆಯಬೇಡಿ-ಇದೋ ನಿಮಗೆ ಮತ್ತೆ ಕರೆಯೋಲೆ ಬರೆಯಲು-ಇಷ್ಟು ಸಾಲದೇ? ಹಾಗಾದರೆ ಹೇಳಿ ಬೇರೇನು ಬೇಕು ? ಬಹುಶಃ ನೀವು ಪುನಃ ಬರೆಯಲು ಆರಂಭಿಸಿದಾಗ ಕೆಲಕಾಲ ನಾವೆಲ್ಲಾ ಕಳೆದುಹೋದೇವು ಹುಷಾರು ! ಬರಲೇ ?ನಮಸ್ಕಾರ

    ReplyDelete
  35. BHAT SIR,
    THANK YOU VERY MUCH.......nimma protshaahakke endigoo ruNi.... heege barutiri, bennu taTTuTTiri..

    ReplyDelete
  36. chanda nemma baravanige
    hodalikke
    chanda nimma chinthane
    badukige horege hachalikke

    ReplyDelete