tag:blogger.com,1999:blog-7065178902657864795.post5454438997524787923..comments2023-12-18T17:44:06.585+05:30Comments on ಮೂಕ ಮನದ ಮಾತು.....!: ನಿನಗಾಗಿ....!!!ದಿನಕರ ಮೊಗೇರhttp://www.blogger.com/profile/17650798004238362476noreply@blogger.comBlogger8125tag:blogger.com,1999:blog-7065178902657864795.post-11412960272486243132020-11-09T16:20:14.527+05:302020-11-09T16:20:14.527+05:30niceniceSitaram Kemmannuhttps://www.blogger.com/profile/07005181476813731451noreply@blogger.comtag:blogger.com,1999:blog-7065178902657864795.post-26371429086668522142015-08-18T21:07:09.892+05:302015-08-18T21:07:09.892+05:30ಆರಂಭದಲ್ಲಿ ಪಾತ್ರಗಳ ಪರಿಚಯ ಹಾಗೂ ಆ ಪಾತ್ರಗಳ ಬದುಕಿನ ವಿಭಿ...ಆರಂಭದಲ್ಲಿ ಪಾತ್ರಗಳ ಪರಿಚಯ ಹಾಗೂ ಆ ಪಾತ್ರಗಳ ಬದುಕಿನ ವಿಭಿನ್ನ ಹಂತಗಳಲ್ಲಿ ಮಾನಸಿಕ ಸ್ಥಿತಿಯ ಬಗ್ಗೆ ಅತೀ ಮನೋಜ್ಞವಾಗಿ ಚಿತ್ರಿಸಿದ್ದು, ಒಂದು ಸುಂದರ ಪ್ರೇಮಕಥೆಯು ಕಣ್ಗಳೆದುರು ಬಂದುಹೋಗುವುದು.. <br />ಆದರೆ ಕೆಲವುಕಡೆ ವಿಚಿತ್ರ ಅನಿಸುವುದು. ಏಕೆಂದರೆ ಮನಸ್ಸು ಒಪ್ಪಿಗೆ ಕೊಡದಿದ್ದರೂ ಮದುವೆಯಾದದ್ದು ಏಕೆ.. ಗಂಡನಿಂದ ದೂರವಿರುವ ಮನಸ್ಸಿದ್ದರೆ, ಕೆಲಸ ಬಿಟ್ಟದ್ದು ಏಕೆ. ಗಂಡನಿಲ್ಲದೇ ಒಂಟಿಯಾಗಿ ಬದುಕುವುದು ಹೇಗೆಂದು ಯೋಚಿಸಿ, ಮಗುವನ್ನು ಪಡೆಯುವ ಆಲೋಚನೆಗಳು ಹೇಗೆ ಅರ್ಥಪೂರ್ಣ. ಒಂದು ವೇಳೆ ಗಂಡನ ಅನಾರೋಗ್ಯದ ಸ್ಥಿತಿ ತಿಳಿಯುವ ಮುನ್ನವೇ ಅಪಘಾತದಲ್ಲಿ ಗಂಡ ತೀರಿಕೊಂಡಾಗ ಹೇಗೆ ಮುಂದಿನ ಬದುಕಿಗೆ ಮಗುವೊಂದು ಬೇಕೆನ್ನಿಸುತಿತ್ತು. ಇನ್ನು ಅವಳ ಅಮ್ಮನ ಚಿಕಿತ್ಸೆ ಮಾಡಿದ ಡಾಕ್ಟರ್ ಅವಳನ್ನು ಮದುವೆಯಾಗಿದ್ದು, ಸ್ವತಃ ಡಾಕ್ಟರ್ ಆದ ಅವರಿಗೆ ಅವರ ಖಾಯಿಲೆಯ ಸೂಕ್ತ ಚಿಕಿತ್ಸೆ ಪಡೆಯಲು ಏಕೆ ಸಾಧ್ಯವಾಗಲಿಲ್ಲ. ಇನ್ನೂ ಪ್ರೀತಿಯ ವಿಚಾರವನ್ನು ಗಂಡನಿಗೂ ತಿಳಿಸಿ ದೂರವಿದ್ದಾಗ, ಆಗ ಆವರಿಗೆ ತನ್ನ ಹೆಂಡತಿಯ ಪ್ರಿಯತಮ ಯಾರಿರಬಹುದು ಎಂದು ಕುತೂಹಲ ಇರಲಿಲ್ಲವೇ.. ಅಥವಾ ಯಾರೆಂದು ತಿಳಿದಿದ್ದೇ ಆದಲ್ಲಿ, ಮಗಳ ಮದುವೆಯಾಗಿ ಮಾತನಾಡಲು ಅವರ ಮನೆಗೆ ಹೋದಾಗ, ಒಬ್ಬರೊನ್ನೊಬ್ಬರು ಎದುರಲ್ಲಿ ಕಂಡು ಕಥೆಯ ರೂಪವೇ ಬದಲಾಗುವ ಸಾಧ್ಯತೆಗಳಿರುತ್ತಿತ್ತು.<br />ಮುಂದುವರೆದ ಭಾಗದಲ್ಲಿ ಪಾತ್ರಗಳ ಹೆಸರುಗಳು ಅತಿಯಾಗಿ ಕಾಣಿಸದೆಯೇ, ಆ ಕಥೆಯು ಹಿಂದಿನ ಕಥೆಯ ಮುಂದಿನ ಭಾಗವಾದರೂ ಕೂಡ, ಅದೊಂದು ಪ್ರತ್ಯೇಕ ಕಥೆಯಾಗಿ ಕಾಣಿಸುತ್ತದೆ. ಹಾಗೂ ಮುಂದುವರೆಯುವಾಗ ಸನ್ನಿವೇಶದಲ್ಲಿ ತಿಂಡಿ ಟೀ ಗಳನ್ನು .. ಮಾತನಾಡುತ್ತಾ ನದಿಯ ಬಳಿ ಎಲ್ಲಿ ಕೂತು ಸೇವಿಸಿದರು. <br />(ಅನಿಸಿಕೆಗಳನ್ನು ಹೇಳಿದ್ದೇನೆ ಅಷ್ಟೇ .. ಓದುವಾಗ ಒಂಚೂರು ಸೂಕ್ಷ್ಮವಾಗಿ ಭಾವನೆಗಳನ್ನು ಕಟ್ಟಿಕೊಂಡು ಹೊರಟ್ಟಿದ್ದ ನನ್ನಿಂದಲೇ ಕಥೆಯ ಹಾದಿ ತಪ್ಪಾಗಿ ನಡೆದು ಹೋಗಿ, ಗೊಂದಲದ ಕಲ್ಪನೆಗಳು ಹುಟ್ಟಿದ್ದಲ್ಲಿ, ದಯವಿಟ್ಟು ತಿಳಿಸಿರಿ..)<br />ಮುಂಬರುವ ಭಾಗವನ್ನು ಕೂಡ ನೋಡುವ ಕುತೂಹಲದಿಂದ ಕಾಯುತ್ತಿರುವೆ.. !!<br />(ಕಥೆಯು ಪ್ರಕಟವಾದ ಬಳಿಕ ದಯವಿಟ್ಟು ತಿಳಿಸಿರಿ..)|| ಪ್ರಶಾಂತ್ ಖಟಾವಕರ್ || *Prashanth P Khatavakar*https://www.blogger.com/profile/01673866539509707804noreply@blogger.comtag:blogger.com,1999:blog-7065178902657864795.post-4135301450576104302015-08-05T10:44:41.343+05:302015-08-05T10:44:41.343+05:30ಬಾಲು ಸರ್ ಕಥೆ ನೀವು ಬರೆದ ಕಥೆ ಎರಡನ್ನೂ ಓದಿದೆ ಚೆನ್ನಾಗಿದ...ಬಾಲು ಸರ್ ಕಥೆ ನೀವು ಬರೆದ ಕಥೆ ಎರಡನ್ನೂ ಓದಿದೆ ಚೆನ್ನಾಗಿದೆ ಮುಂದೆ ಏನಾಗುತ್ತೆ ಕಾದು ನೋಡಬೇಕುಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-7065178902657864795.post-82428344483037764262015-08-05T06:45:24.918+05:302015-08-05T06:45:24.918+05:30ದಿನಕರ್ ಕಥೆಗೆ ಅದ್ಭುತ ತಿರುವು ಕೊಟ್ಟಿದ್ದೀರಿ, ಬಹುಷಃ ನಾ...ದಿನಕರ್ ಕಥೆಗೆ ಅದ್ಭುತ ತಿರುವು ಕೊಟ್ಟಿದ್ದೀರಿ, ಬಹುಷಃ ನಾನು ಮುಂದುವರೆಸಿದ್ದರೂ ಇಷ್ಟು ಚೆನ್ನಾಗಿ ಕಥೆ ಮುಂದುವರೆಯುತ್ತಿರಲಿಲ್ಲ . ಕಥೆಗಳಲ್ಲಿ ಎಲ್ಲೋ ಬೇಸರ ಆಗದ ಹಾಗೆ ಸನ್ನಿವೇಶಗಳನ್ನು ಸೃಷ್ಟಿಸಿ ಕಥೆಯ ಅಂದವನ್ನು ಹೆಚ್ಚಿಸಿದ್ದೀರಿ, ಅಬ್ಬಬ್ಬ ಇದು ಯಾರ ಜೀವನದಲ್ಲಿ ನಡೆದ ಕಥೆಯೋ ಎಂಬ ಮಾತುಗಳು ಖಂಡಿತಾ ಮನದಲ್ಲಿ ಮೂಡುತ್ತವೆ . ಮುಂದಿನ ಕೊಕ್ ನಮ್ಮ ಪ್ರಕಾಶಣ್ಣ ಹೇಗೆ ಮುಂದುವರೆಸುತ್ತಾರೆ ಅಂತಾ ಕಾಯೋಣ balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-7065178902657864795.post-28967344636117389532015-08-04T12:24:12.697+05:302015-08-04T12:24:12.697+05:30ತಿರುವು ಕೊಡೋದರಲ್ಲಿ ತಮಗೆ ತಾವೇ ಸಾಟಿ ಸಾರ್!
ಅವರಿಬ್ಬರು ...ತಿರುವು ಕೊಡೋದರಲ್ಲಿ ತಮಗೆ ತಾವೇ ಸಾಟಿ ಸಾರ್!<br /><br />ಅವರಿಬ್ಬರು ಮದುವೆಯಾದರೇನೇ ಸರಿ, ಪೌರೋಹಿತ್ಯ ಪ್ರಕಾಶಣ್ಣನ ಜವಾಬ್ದಾರಿ.<br /><br />ಅಂದಹಾಗೆ, ಬ್ಲಾಗ್ ಮಿತ್ರರೇ ಇಂತಹದೇ ಹಳೇ ಡೈರಿಗಳು ತಮ್ಮ ಬಳಿಯೂ ಇವೆಯೇ?Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-7065178902657864795.post-91592829303587672542015-08-04T08:55:53.042+05:302015-08-04T08:55:53.042+05:30ದಿನಕರ್
ನಿಜಕ್ಕೂ ಒಂದು ಅತ್ಯುತ್ತಮ ಹಂತಕ್ಕೆ ತಂದು ನಿಲ್ಲಿಸ...ದಿನಕರ್<br />ನಿಜಕ್ಕೂ ಒಂದು ಅತ್ಯುತ್ತಮ ಹಂತಕ್ಕೆ ತಂದು ನಿಲ್ಲಿಸಿದ್ದೀರಿ...<br /><br />ಕಥೆಯ ಓಘ ಸಕತ್ ಆಗಿದೆ...<br /><br />ಇನ್ನು ಮುಂದೆ ನಾನು ತಲೆ ಕೆರೆದುಕೊಳ್ಳುವ ಪರಿಸ್ಥಿತಿ....<br /><br />ಬಹುಷಃ ಈ ವಾರದ ಕೊನೆಯಲ್ಲಿ ಮುಂದುವರೆದ ಭಾಗ ಹಾಕುವೆ...<br /><br />ನಾನು ಯಾರಿಗೆ ಖೋ ಕೊಡಲಿ ?Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7065178902657864795.post-75061409141119001252015-08-02T23:36:21.501+05:302015-08-02T23:36:21.501+05:30ವಯ್ಯಾರದಿಂದ ರಭಸದಿಂದ ಸಾಗುತ್ತಿದ್ದ ನದಿಗೆ ಸಿಕ್ಕದ್ದು ಹಲವ...ವಯ್ಯಾರದಿಂದ ರಭಸದಿಂದ ಸಾಗುತ್ತಿದ್ದ ನದಿಗೆ ಸಿಕ್ಕದ್ದು ಹಲವಾರು ಬಂಡೆಗಳು, ಕೆಲವು ಹೆಬ್ಬಂಡೆಗಳು.. ಬದುಕಿನ ಜೀವನದಿಗೆ ಸಿಕ್ಕಿದ ಬಂಡೆಗಳನ್ನು ಲೆಕ್ಕಿಸದೆ ಮುಂದುವರೆದಾಗ ಸಿಕ್ಕದ್ದು ಪ್ರೇಮ ಪ್ರಪಾತ. <br /><br />ದಿನಕರ್ ಸರ್ ಬಾಲೂ ಸರ್ ಅವರಿಂದ ಚಕಾ ಚಕ ಎಂದು ಸಾಗಿದ ಕತೆಯನ್ನು ಅದ್ಭುತ ರೀತಿಯಲ್ಲಿ ನೀವು ಮುಂದುವೆರೆಸಿ ಒಳ್ಳೆಯ ರಭಸಕೊಟ್ಟು ಒಂದು ಸುಂದರ ಜಲಪಾತದ ತುತ್ತ ತುದಿಗೆ ತಂದು ನಿಲ್ಲಿಸಿದ್ದೀರಾ. <br /><br />ನಿಮ್ಮ ನಿರೂಪಣೆ ಅದಕ್ಕೆ ನೀವು ಕೊಟ್ಟ ಕಾರಣಗಳು, ಒದಗಿಸಿದ ಸಂದರ್ಭಗಳು ಎಲ್ಲವೂ ಸೂಪರ್. <br /><br />ರಭಸದಿಂದ ಸಾಗುತ್ತಿರುವ ಈ ನದಿಗೆ ಒಂದು ದೊಡ್ಡ ಕಣಿವೆ ಎದುರಾಗಿದೆ. ಅದ್ಭುತ ನಿರೂಪಕ ಪ್ರಕಾಶಣ್ಣ ಅವರಿಗೆ ಒಂದು ಸವಾಲು ಎದುರಿಗೆ ನಿಂತಿದೆ. <br /><br />ದಿನಕರ್ ಸರ್ ನಿಮಗೆ ಅಭಿನಂದನೆ ಹೇಳುತ್ತಾ, ಪ್ರಕಾಶಣ್ಣ ಅವರಿಗೆ ಶುಭಾಶಯಗಳನ್ನು ಕೋರುತ್ತಿದ್ದೇನೆ.. <br /><br />ಮುಂದುವರೆಯಲಿ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-7065178902657864795.post-85152195716546250552015-08-02T12:45:34.801+05:302015-08-02T12:45:34.801+05:30ಕತೆ ಹೃದಯಸ್ಪರ್ಶಿಯಾಗಿದೆ. ವಾಸ್ತವದ ನೆಲೆಯಲ್ಲಿ ಬದುಕನ್ನು ...ಕತೆ ಹೃದಯಸ್ಪರ್ಶಿಯಾಗಿದೆ. ವಾಸ್ತವದ ನೆಲೆಯಲ್ಲಿ ಬದುಕನ್ನು ರೂಪಿಸಿಕೊಳ್ಳುವ ಧೈರ್ಯವನ್ನು ಮೆಚ್ಚಿಕೊಳ್ಳುತ್ತೇನೆ. ಇನ್ನು ಪ್ರಕಾಶ ಹೇಗೆ ಮುಂದುವರಿಸುತ್ತಾರೆ ಎನ್ನುವುದನ್ನು ನೋಡಬೇಕು!sunaathhttps://www.blogger.com/profile/13386371953472087631noreply@blogger.com